ಮನದಲ್ಲಿ ಮೂಡುವ ಭಾವಗಳು,ಶಬ್ದಗಳಲ್ಲಿ ಹೆಣೆದ ಸಾಲುಗಳು ಎರಡೂ ಕಾರಣವಿಲ್ಲದೇ ಹುಟ್ಟುವಂಥವು. ಅಂದ ಮೇಲೆ ಅವುಗಳ ಸುಂದರ ಜೋಡಣೆಯಿಂದಾದ ಕವನಕ್ಕೆ ಕಾರಣ ಬೇಕೇ?
ಸುರಿವ ಸೋನೆ ಮಳೆಯಂತೆ ಜೀವನ, ಕೊನೆಗೊಮ್ಮೆ ನೆಲಕ್ಕಪ್ಪಳಿಸಿ ಮಣ್ಣಾಗಲೇ ಬೇಕು
ತರು ಲತೆ ಬಳ್ಳಿಗೆ ಮುತ್ತಿನ ಮಾಲೆಯ ಪೋಣಿಸಿ,
ಮೆಲ್ಲನೆ ಬೀಸುವ ತಂಪು ಗಾಳಿಯಲಿ, ಜೀಕುತ್ತಿರು ಜೋಕಾಲಿ
No comments:
Post a Comment