ಮನದಲ್ಲಿ ಮೂಡುವ ಭಾವಗಳು,ಶಬ್ದಗಳಲ್ಲಿ ಹೆಣೆದ ಸಾಲುಗಳು ಎರಡೂ ಕಾರಣವಿಲ್ಲದೇ ಹುಟ್ಟುವಂಥವು. ಅಂದ ಮೇಲೆ ಅವುಗಳ ಸುಂದರ ಜೋಡಣೆಯಿಂದಾದ ಕವನಕ್ಕೆ ಕಾರಣ ಬೇಕೇ?
ಚಳಿಗೆ ಅದರುತಿವೆ ಅಧರಗಳು, ಬಾ ಹುಡುಗಿ ತಿಕ್ಕಿ ತೀಡಿ ಕಿಡಿ ಹೊತ್ತಿಸೋಣ
ತುಟಿಗೆ ತುಟಿ ತಾಕಿ ಹತ್ತಿದ ಕಿಡಿ, ಕಾಡ್ಗಿಚ್ಚಾಗಿ ಹರಡಬೇಕು ಮೈ ಮನಸಿಗೆ,
ಸಾವಕಾಶ ಮಾಡಬೇಡ, ಮುತ್ತಿನ ಮುಲಾಮು ಹಚ್ಚೋಣ ಒಬ್ಬರಿಗೊಬ್ಬರು, ಆಸೆ ಮೋಹಗಳೆಲ್ಲ ಸುಟ್ಟು ಕರಕಲಾಗುವ ಮುನ್ನ
No comments:
Post a Comment