Friday, December 4, 2020

 ಗೋಪಾಲನೋ ಗೊತ್ತು ಗುರಿಯಿಲ್ಲದ ಕೊಳನೂದುವ ಗೊಲ್ಲ, ನವಿಲು ಗರಿಯೇ ಅವನ ಆಸ್ತಿ

ಬೃಂದಾವನದಲಿ ರಾಧೆಯೊಂದಿಗೆ ರಾಸಲೀಲೆ,


ಗೋವಿಂದನೋ ಕರ್ತವ್ಯದ ಕಟ್ಟುಪಾಡಿನಲಿ ಕಪ್ಪುಗಟ್ಟಿದ ಕೃಷ್ಣ

ಅರಮನೆಯ ವೈಭೋಗ, ರುಕ್ಮಿಣಿಯ ಸಾಂಗತ್ಯ, ಕೇವಲ ಸಾಂಸಾರಿಕ ಸಂಕೋಲೆ

No comments:

Post a Comment