ಮನದಲ್ಲಿ ಮೂಡುವ ಭಾವಗಳು,ಶಬ್ದಗಳಲ್ಲಿ ಹೆಣೆದ ಸಾಲುಗಳು ಎರಡೂ ಕಾರಣವಿಲ್ಲದೇ ಹುಟ್ಟುವಂಥವು. ಅಂದ ಮೇಲೆ ಅವುಗಳ ಸುಂದರ ಜೋಡಣೆಯಿಂದಾದ ಕವನಕ್ಕೆ ಕಾರಣ ಬೇಕೇ?
ಹೆಸರು ಪೂರ್ಣಚಂದ್ರ, ಪರಿಪೂರ್ಣ ವ್ಯಕ್ತಿತ್ವ
ಎಂದೂ ಮಾಸದ ಯಾವತ್ತಿಗೂ ಆರದ ತೇಜಸ್ಸು
ಸರ್ವಜ್ಞನೂ ಅಸೂಯೆ ಪಡುವ ಅಪರಿಮಿತ ಜ್ಞಾನ ಭಂಡಾರ
ಕೌತುಕಕ್ಕೂ ಕುತೂಹಲ ಮೂಡಿಸುವ ಮೂಡಿಗೆರೆಯ ಮೋಡಿಗಾರ
No comments:
Post a Comment