Sunday, January 13, 2013


ಅತ್ತ ಗಡಿಯಲ್ಲಿ ಹೊಡೆದಾಡ್ ತಾರೆ ಸೈನಿಕರು; ಯಾಕೆ ಅಂತಾ ಅವರಿಗೇ ಗೊತ್ತಿಲ್ಲಾ
ಇತ್ತ ಗುಜರಾತ್ ಸಮಿತ್ ಅಲ್ಲಿ ಸಾಗರದಂತ ಬಂಡವಾಳ; ಉದ್ಯೋಗವಕಾಶ ಮಾತ್ರ ಸುಧಾರಿಸಿಲ್ಲ
ಭ್ರಷ್ಟಾಚಾರ ಅಂತ ಬೊಬ್ಬಿಡ್ ತಾರೆ, ರಸ್ತೆಗಿಳಿತಾರೆ ಹಜಾರೆ-ಕೇಜ್ರಿವಾಲ
ದೆಹಲಿಯಲ್ಲಿ ಮಾನವೀಯತೆ ಸತ್ತಾಗ ಎಲ್ಲೊದ್ರೊ ಗೊತ್ತಿಲ್ಲ
ಒಂದೆರಡು ಫೆಸ್ ಬುಕ್ ಸ್ಟೆಟಸ್ ಗಾಗಿ ಅಷ್ಟೆಲ್ಲ ಮಾತಾಡಿದರಲ್ಲ
ಈಗ ಇಷ್ಟೆಲ್ಲ ನಡೀತಿದ್ರು ಸಮಾಜಕ್ಕೊಂದು ಸಂದೇಶ ಕೊಡೊ ವ್ಯವಧಾನನೂ ಇಲ್ಲ
ಮಾತು ಬರದ ಮಂತ್ರಿ- ಮುಖ ತೊರಿಸದ ರಾಜ;
ಪತಿಯಿಲ್ಲದ ವಿಧವೆಯಾಗಿದೆ ರಾಷ್ಟ್ರ- ಜನ ಸಾಮನ್ಯ ಎಲ್ಲವನ್ನೂ ಕಂಡು ಸುಮ್ಮನಿರುವ ಧೃತರಾಷ್ಟ್ರ

No comments:

Post a Comment